ನೆರವೇರದ ನಿರೀಕ್ಷೆಯ ನೋವು

ನಿರೀಕ್ಷೆಯು ದೊಡ್ಡದಾಗಿದೆ ಎಂಬುವುದು ತಿಳಿಯುವುದು ಆ ನಿರೀಕ್ಷೆ ಈಡೇರಡಿದ್ದಾಗ. ಏನೋ ಅಂದುಕೊಂಡೆನು ನಾನು, ಅಂತಹ ನಿರೀಕ್ಷೆ ಇಟ್ಟುಕೊಳ್ಳಲು ಅರ್ಹನಾಗಿದ್ದೇನು. ಆದರೆ ಅದು ನಿಜವಾಗಲಿಲ್ಲ. ಇಂದು ಈ ಗೆರೆಯನ್ನು ದಾಟಲು ಆಗಲಿಲ್ಲ  ಆದರೆ ಮುಂದೊಂದು ದಿನ...
ನಿರೀಕ್ಷೆಯು ದೊಡ್ಡದಾಗಿದೆ ಎಂಬುವುದು ತಿಳಿಯುವುದು ಆ ನಿರೀಕ್ಷೆ ಈಡೇರಡಿದ್ದಾಗ. ಏನೋ ಅಂದುಕೊಂಡೆನು ನಾನು, ಅಂತಹ ನಿರೀಕ್ಷೆ ಇಟ್ಟುಕೊಳ್ಳಲು ಅರ್ಹನಾಗಿದ್ದೇನು. ಆದರೆ ಅದು ನಿಜವಾಗಲಿಲ್ಲ. ಇಂದು ಈ ಗೆರೆಯನ್ನು ದಾಟಲು ಆಗಲಿಲ್ಲ  ಆದರೆ ಮುಂದೊಂದು ದಿನ ನಿಜವಾಗಿಯೂ ಸಾಧಿಸುವೆ. ಛಲಕ್ಕೆ ಮಿತಿಯಿಲ್ಲ ಕನಸುಗಳಿಗೆ ಕೊನೆಯಿಲ್ಲ. ದೇವರ ಜೊತೆಯಿರಲಿ ನನ್ನ ಪ್ರಯತ್ನವಿರಲಿ ಸೋತರು ಮತ್ತೆ ಏಳುವ ಬಲವಿರಲಿ ಕನಸು ಕಾಣುವ ಕಣ್ಣಿರಲಿ ನಡೆಯಲು ನಾಳೆಗಲಿರಲಿ. ಇಂದು ನನ್ನ ಆಸೆ ಈಡೇರಲಿಲ್ಲ, ಮತ್ತೆ ಹೆಚ್ಚು ಸಾಧಿಸಲು ಇದು ಸ್ಫೂರ್ತಿಯಾಗಲಿ. ಉತ್ತಮ ಪ್ರಯತ್ನಗಳು ಮುಂದೆ ಬರಲಿ. ಹತ್ತು ಸೋಲಿಗೊಂದು ಗೆಲುವು ಕೊಡುವುದು ಹೆಚ್ಚು ಸುಖ. ಪ್ರತಿ ಬಾರಿ ಗೆಲ್ಲುವುದರಲ್ಲಿ ಏನು ಸುಖ.

ಬದಲಾವಣೆ ಜಗದ ನಿಯಮ

ಭೂಮಿ ತಿರುಗುವುದು ಸೂರ್ಯನ ಸುತ್ತ ಬದಲಾಗುವುದು ಸಮಯ ಮಾನವನಿಗೆ ನೂರಾರು ಕಷ್ಟ ಬದಲಾಗುವುದು ಅದೃಷ್ಟ ಬಂದೆ ಬರುವುದು ಒಳ್ಳೆಯ ದಿನ ನಗುವುದು ಈ ಮನ ಮುಂದಿನ ತಿಳಿಯದ ಬರುವ ದಿನಗಳು ಇಂದಿನ ಪರೀಕ್ಷೆಗಳು ತಯಾರಿಸುವುದು...
ಭೂಮಿ ತಿರುಗುವುದು ಸೂರ್ಯನ ಸುತ್ತ ಬದಲಾಗುವುದು ಸಮಯ ಮಾನವನಿಗೆ ನೂರಾರು ಕಷ್ಟ ಬದಲಾಗುವುದು ಅದೃಷ್ಟ ಬಂದೆ ಬರುವುದು ಒಳ್ಳೆಯ ದಿನ ನಗುವುದು ಈ ಮನ ಮುಂದಿನ ತಿಳಿಯದ ಬರುವ ದಿನಗಳು ಇಂದಿನ ಪರೀಕ್ಷೆಗಳು ತಯಾರಿಸುವುದು ನಿನ್ನನು ನಾಳೆಗೆ ನೀನೆ ಹೇಳುವೆ ಇದೆಲ್ಲ ಒಂದು ಕಷ್ಟವೇ ಇದೆಲ್ಲ ಒಂದು ಸಮಸ್ಯೆಯೇ ಕಂಡಿರುವ ಎಂತೆಂತ ಕಷ್ಟಗಳ ಬದುಕಿರುವೆ ಇಂದು ಬದುಕುವೆನು ಪ್ರತಿ ನಾಳೆಯೂ ಬದಲಾಗುವುದು ಎಲ್ಲವೂ ಬದಲಾಗುವುದು ಸಮಯ ಬದಲಾಗುವೆನು ನಾನು ಬದಲಾವಣೆ ಜಗದ ನಿಯಮ
ಕನ್ನಡ ಕವನ – ಮುಂದೊಂದು ದಿನದ ನಿರೀಕ್ಷೆ

ಕನ್ನಡ ಕವನ – ಮುಂದೊಂದು ದಿನದ ನಿರೀಕ್ಷೆ

ಬಾಡಿದ ಬದುಕಿನ ಬಿಸಿಲಲಿ ಬೆಂದಿರುವೆಸಾವಿರರು ಕಷ್ಟಗಳ ನೋವಲಿ ನೊಂದಿರುವೆಬದುಕಬೇಕೆಂಬ ಬಯಕೆಯಿಲ್ಲಜೀವನವ ದೂಡುತಿರುವೆಮುಂದೊಂದು ದಿನದ ನಿರೀಕ್ಷೆಯಿಂದಆ ಸುದಿನ ಹಸಿರಾಗಬಹುದು ನನ್ನ ಜೀವನಇಂದು ಇರಬಹುದು ನೋವುಯಾರು ಜೊತೆಯಿರದ ಸಂಕಟನಾಳೆ ಇರಬಹುದು ಗೆಳೆಯರು ಬಂಧು ಬಾಂಧವರುಆಗಬಹುದು ನಾನು ಹಸನ್ಮುಖಿನಾಳೆಯ...
ಬಾಡಿದ ಬದುಕಿನ ಬಿಸಿಲಲಿ ಬೆಂದಿರುವೆಸಾವಿರರು ಕಷ್ಟಗಳ ನೋವಲಿ ನೊಂದಿರುವೆಬದುಕಬೇಕೆಂಬ ಬಯಕೆಯಿಲ್ಲಜೀವನವ ದೂಡುತಿರುವೆಮುಂದೊಂದು ದಿನದ ನಿರೀಕ್ಷೆಯಿಂದಆ ಸುದಿನ ಹಸಿರಾಗಬಹುದು ನನ್ನ ಜೀವನಇಂದು ಇರಬಹುದು ನೋವುಯಾರು ಜೊತೆಯಿರದ ಸಂಕಟನಾಳೆ ಇರಬಹುದು ಗೆಳೆಯರು ಬಂಧು ಬಾಂಧವರುಆಗಬಹುದು ನಾನು ಹಸನ್ಮುಖಿನಾಳೆಯ ಯಾರು ಕಂಡವರುಇಂದಿನ ಕನಸುಗಳು ಆಗಬಹುದುನಾಳೆಯ ಸಂತಸದ ಜೀವನನಾಳೆಯ ನೋಡಲಾದರೂ ಇರೋಣಇಂದು ದುಡುಕದಿರೋಣಉತ್ತಮ ನಾಳೆಯ ನಿರೀಕ್ಷೆಯೇ ಜೀವನ [xyz-ips snippet="shop"]

ನೆರಳು ಇರುಳಿನ ಆಟ – ಕನ್ನಡ ಕವನ

ಬಿಸಿಲಿನಲಿ ನೀ ಕುಳಿತಿರಲು ನಾ ನೆರಳಾದರೆ ನನ್ನ ನೀ ನೋಡಬಲ್ಲೆಯೇಸೂರ್ಯನ ಸುಡು ನೋಟಕೆ ನಾ ಅಡ್ಡ ಬಂದರೆ ನೆರಳನು ನೀ ಮರೆಯ ಬಲ್ಲೆಯೇ ಪ್ರತಿದಿನ ನೆರಳು ಇರುಳಿನ ಆಟ ಈ ಆಟ ಮುಗಿದರೆನೀ ಆಟಗಾರನಾಗಿ...
ಬಿಸಿಲಿನಲಿ ನೀ ಕುಳಿತಿರಲು ನಾ ನೆರಳಾದರೆ ನನ್ನ ನೀ ನೋಡಬಲ್ಲೆಯೇಸೂರ್ಯನ ಸುಡು ನೋಟಕೆ ನಾ ಅಡ್ಡ ಬಂದರೆ ನೆರಳನು ನೀ ಮರೆಯ ಬಲ್ಲೆಯೇ ಪ್ರತಿದಿನ ನೆರಳು ಇರುಳಿನ ಆಟ ಈ ಆಟ ಮುಗಿದರೆನೀ ಆಟಗಾರನಾಗಿ ಬದುಕ ಬಲ್ಲೆಯೇ

ಧರೆಯ ನಗು – ಕನ್ನಡ ಕವನ

ಈ ನಮ್ಮ ಧರೆಯು ನಗುತ್ತಿರುವವರೆಗು ನಾವಿಲ್ಲಿ ಸಂತೋಷದಿಂದ ಇರಬಹುದು. ಈ ಭೂಮಿಗೆ ನೋವು ಮಾಡದೆ ಅದರ ಒಳ್ಳೆಯದನ್ನು ಬಯಸೋಣ . ಈ ಭೂಮಿಯನ್ನು ಕಲುಷಿತ ಮಾಡದೆ ನಮ್ಮ ಸ್ವಾರ್ಥ ಸಾಧನೆಗೆ ಹಾಳು ಮಾಡದೆ ಇರೋಣ....
ಈ ನಮ್ಮ ಧರೆಯು ನಗುತ್ತಿರುವವರೆಗು ನಾವಿಲ್ಲಿ ಸಂತೋಷದಿಂದ ಇರಬಹುದು. ಈ ಭೂಮಿಗೆ ನೋವು ಮಾಡದೆ ಅದರ ಒಳ್ಳೆಯದನ್ನು ಬಯಸೋಣ . ಈ ಭೂಮಿಯನ್ನು ಕಲುಷಿತ ಮಾಡದೆ ನಮ್ಮ ಸ್ವಾರ್ಥ ಸಾಧನೆಗೆ ಹಾಳು ಮಾಡದೆ ಇರೋಣ. ಮುಂದಿನ ಪೀಳಿಗೆಗೂ ಈ ಭೂಮಿ ಅವಶ್ಯ. ನಮ್ಮನ್ನು ನಾವೇ ಅವನತಿಯ ಕಡೆಗೆ ದೂಡದೆ ಇರೋಣ. ನಿನ್ನ ನಗುವು ನಿರಂತರನಾ ನೀಡುವುದಿಲ್ಲ ಬೇಸರ ತುಟಿಗಳ ನಡುವಿನ ಅಂತರನೋಡಲು ನಾನು ಕಾತುರನೀನೊಬ್ಬಳೇ ಸುಂದರಹೊಳೆಯುವ ಮಧುವಿನ ಸಾಗರಎಲ್ಲಿರುವ ನಿನ್ನ ಪ್ರಿಯಕರಅವನನ್ನು ನೋಡುವ ಆತುರಸಂಜೆಯಲಿ ಕೆಂಪಾಗಿದೆ ಸಾಗರ ಮೇಲೆ ನೋಡು ದಿವಾಕರಸಂಜೆ ಬರುವನು ಚಂದಿರಅವನೇ ನನ್ನ ಪ್ರಿಯಕರ

ಕಣ್ಣುಗಳು ಏನೋ ಹೇಳಿದೆ – ಕನ್ನಡ ಕವನ

ಕಣ್ಣುಗಳು ಏನೋ ಹೇಳಿದೆ ಮುಗುಳ್ನಗೆ ಅದ ಮುಚ್ಚಿಟ್ಟಿದೆ ಹೇಳಿದರು ಹೇಳದಿದ್ದರೂ ಏನು ಪ್ರಯೋಜನ ಸ್ಪಂದಿಸುವ ಜನರಿಲ್ಲ ಜಗದಲಿ ಸೂರ್ಯನ ಸಂಜೆಯಲಿ ದಿನವು ಮುಗಿದಿದೆ ಚಂದ್ರನ ನೋಟಕೆ ಇಳೆ ತಂಪಾಗಿದೆ ದಿನ ಕಳೆದರೆ ಕತ್ತಲು ಕತ್ತಲು...
ಕಣ್ಣುಗಳು ಏನೋ ಹೇಳಿದೆ ಮುಗುಳ್ನಗೆ ಅದ ಮುಚ್ಚಿಟ್ಟಿದೆ ಹೇಳಿದರು ಹೇಳದಿದ್ದರೂ ಏನು ಪ್ರಯೋಜನ ಸ್ಪಂದಿಸುವ ಜನರಿಲ್ಲ ಜಗದಲಿ ಸೂರ್ಯನ ಸಂಜೆಯಲಿ ದಿನವು ಮುಗಿದಿದೆ ಚಂದ್ರನ ನೋಟಕೆ ಇಳೆ ತಂಪಾಗಿದೆ ದಿನ ಕಳೆದರೆ ಕತ್ತಲು ಕತ್ತಲು ಮುಗಿದು ಮತ್ತೆ ಬೆಳಕು ಈ ದಿನ ಕಳೆದು ಇನ್ನೊಂದು ದಿನ ಆದರೆ ಪ್ರತಿ ದಿನವೂ ಬೇರೊಂದು ದಿನ ಹೊಸತೊಂದು ಆಶಯ ನವತನದ ನಿರೀಕ್ಷೆ ಪ್ರತಿ ದಿನವೂ ಹೊಸತನ್ನು ತರಲಿ ಯಶಸ್ಸಿನ ಕಡೆಗೆ ಪ್ರಯತ್ನವು ಇರಲಿ ಕತ್ತಲು ಜೊತೆಗೆ ಇರುವುದು ನೆನಪಿರಲಿ ಬೆಳಕು ಕತ್ತಲುಗಳ ಪರಿಚಯವು ಇರಲಿ Photo Credits - Tanya Sinha 1420

ಶುಭ್ರ ಶ್ವೇತವರ್ಣದ ನೀರೆ – ಕನ್ನಡ ಕವನ

ಶುಭ್ರ ಶ್ವೇತವರ್ಣದ ನೀರೆನಾ ನಿನ್ನ ಸೌಂದರ್ಯದ ಸೆರೆ ನಿನ್ನೊಂದಿಗೆ ಕಳೆದ ಸುಂದರ ಕ್ಷಣಗಳುಮರೆಯದ ಮನಸಿಗೆ ಒಂದು ಹೊರೆಸೌಂದರ್ಯವ ಸವಿದ ಈ ಕಣ್ಣುಗಳುಮತ್ತೆ ತೆರೆಯಲು ನೀನೊಮ್ಮೆ ಬಾರೆ ನಿದಿರೆಯಲಿ ನಾ ಇರಲುಮದಿರೆಯಾಗಿ ನೀ ಬರಲುನನ್ನೀ ಬದುಕು...
ಶುಭ್ರ ಶ್ವೇತವರ್ಣದ ನೀರೆನಾ ನಿನ್ನ ಸೌಂದರ್ಯದ ಸೆರೆ ನಿನ್ನೊಂದಿಗೆ ಕಳೆದ ಸುಂದರ ಕ್ಷಣಗಳುಮರೆಯದ ಮನಸಿಗೆ ಒಂದು ಹೊರೆಸೌಂದರ್ಯವ ಸವಿದ ಈ ಕಣ್ಣುಗಳುಮತ್ತೆ ತೆರೆಯಲು ನೀನೊಮ್ಮೆ ಬಾರೆ ನಿದಿರೆಯಲಿ ನಾ ಇರಲುಮದಿರೆಯಾಗಿ ನೀ ಬರಲುನನ್ನೀ ಬದುಕು ಏರುಪೇರುನೀನೆಂದಿಗು ಮನದಲ್ಲಿರುಕನಸಲ್ಲಿ ಕಾಡದಿರುಮನಸಲ್ಲಿ ಮೂಡದಿರುಎದುರಲ್ಲಿ ಬಾರದಿರು ನೀ ಬಿಟ್ಟು ಹೋದರು ನೆನಪುಗಳು ನೂರಾರುನೀ ಇಲ್ಲದೆ ಇದ್ದರು ಕಾಡಿರುವೆ ಜೋರು

ಸೂರ್ಯಕಿರಣದ ಬಂಗಾರ ಬಣ್ಣಕಿಂತ ಮೇಲಾಗಿ ಹೊಳೆದವಳೆ – ಕನ್ನಡ ಕವನ

ಸೂರ್ಯಕಿರಣದ ಬಂಗಾರ ಬಣ್ಣಕಿಂತ ಮೇಲಾಗಿ ಹೊಳೆದವಳೆಭೂಮಿ ಮೇಲಿನ ಹಸಿರಿಗಿಂತ ಹೆಚ್ಚಾಗಿ ನನ್ನ ಆವರಿಸಿದವಳೆಕಡಲಿನ ಶ್ವೇತ ಅಲೆಗಳ ಕಳವಳವನು ಅರಿತಿರುವೆನೀಲಿ ಆಕಾಶದ ಅನಂತವ ಅಪಾರವಾಗಿ ನೀ ತಿಳಿದಿರುವೆ ಒಂದು ದಿನ ಕಳೆದು ಮತ್ತೊಂದು ದಿನ ಬಂತು...
ಸೂರ್ಯಕಿರಣದ ಬಂಗಾರ ಬಣ್ಣಕಿಂತ ಮೇಲಾಗಿ ಹೊಳೆದವಳೆಭೂಮಿ ಮೇಲಿನ ಹಸಿರಿಗಿಂತ ಹೆಚ್ಚಾಗಿ ನನ್ನ ಆವರಿಸಿದವಳೆಕಡಲಿನ ಶ್ವೇತ ಅಲೆಗಳ ಕಳವಳವನು ಅರಿತಿರುವೆನೀಲಿ ಆಕಾಶದ ಅನಂತವ ಅಪಾರವಾಗಿ ನೀ ತಿಳಿದಿರುವೆ ಒಂದು ದಿನ ಕಳೆದು ಮತ್ತೊಂದು ದಿನ ಬಂತು ಈ ವರುಷದಿಪ್ರತಿ ವರುಷದ ಪ್ರತಿಯೊಂದು ದಿನವು ನೀ ಇರು ಹರುಷದಿಮೋಡದಂತೆ ನೀ ಚಲಿಸಲು ನಿಂತಿರುವೆ ನಾ ತಟಸ್ತನಾಗಿನೀ ತಂಪಾಗಿಸಿದೆ ನನ್ನ ಮುಂಗಾರಿನ ಮೊದಲ ಮಳೆಯಾಗಿ ಹಿಡಿಯಲಾರದೆ ಹೋದೆನು ನಿನ್ನಯ ತಂಪಿನ ಅನುಭವಅರಿಯಲಾರದೆ ಹೋದೆನು ಈ ನಿನ್ನ ಕಣ್ಣೀರಿನ ಮಳೆಯತನ್ನ ಕಣ್ಣೀರಿನಲಿ ಇಳೆಯ ತಂಪಾಗಿಸಿದ ಮೋಡದಂತೆನೀ ನೊಂದರು ನನ್ನ ನೋಯಿಸದ ತ್ಯಾಗಮಯಿ ನೀನು Mohnaa Shrivastava - More Photos and Videos View this post on Instagram A post shared by Mohnaa (@mohnaa.shrivastava)