ಸ್ನೇಹಿತರಿಂದ ಸ್ನೇಹಿತೆಗಾಗಿ – ನಟಿ ಮೇಘನಾ ರಾಜ್ ‘ತತ್ಸಮ ತದ್ಭವ’ ಚಿತ್ರದ ಮೂಲಕ ನಟನೆಗೆ

ನಟಿ ಮೇಘನಾ ರಾಜ್ 'ತತ್ಸಮ ತದ್ಭವ' ಚಿತ್ರದ ಮೂಲಕ ನಟನೆಗೆ ಮೂರ್ನಾಲ್ಕು ವರ್ಷಗಳ ನಂತರ ವಾಪಸ್ಸಾಗುತ್ತಿರುವ ವಿಷಯ ಗೊತ್ತೇ ಇದೆ. ಈ ಚಿತ್ರದ ಚಿತ್ರೀಕರಣ ಮುಗಿದು, ಬಹುಶಃ ಜೂನ್‌ ಅಂತ್ಯಕ್ಕೆ ಬಿಡುಗಡೆ ಮಾಡುವ ಯೋಚನೆ...
ನಟಿ ಮೇಘನಾ ರಾಜ್ 'ತತ್ಸಮ ತದ್ಭವ' ಚಿತ್ರದ ಮೂಲಕ ನಟನೆಗೆ ಮೂರ್ನಾಲ್ಕು ವರ್ಷಗಳ ನಂತರ ವಾಪಸ್ಸಾಗುತ್ತಿರುವ ವಿಷಯ ಗೊತ್ತೇ ಇದೆ. ಈ ಚಿತ್ರದ ಚಿತ್ರೀಕರಣ ಮುಗಿದು, ಬಹುಶಃ ಜೂನ್‌ ಅಂತ್ಯಕ್ಕೆ ಬಿಡುಗಡೆ ಮಾಡುವ ಯೋಚನೆ ಚಿತ್ರತಂಡದವರಿಗೆ ಇದೆ, ಈ ಚಿತ್ರವು ಸ್ನೇಹಿತರೆಲ್ಲರೂ ಸೇರಿ ತಮಗಾಗಿ ಮಾಡಿದ್ದು ಎಂದು ಮೇಘನಾ ಇದೀಗ ಹೇಳಿಕೊಂಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು 'ನಿಜವಾದ ಸ್ನೇಹಿತರು ಕಷ್ಟ ಕಾಲದಲ್ಲಿ ಜೊತೆಗೆ ನಿಲ್ಲುತ್ತಾರೆ. ಅಂಥದ್ದೇ ನಿಜವಾದ ಸ್ನೇಹಿತರು ನನ್ನ ಕಷ್ಟಕಾಲದಲ್ಲೂ ಜೊತೆಗೆ ನಿಂತಿದ್ದಾರೆ. ಅವರಿಂದಾಗಿಯೇ ಮತ್ತೆ ನಾನು ಸಿನಿಮಾ ಮಾಡುವಂತಾಯಿತು. ನನ್ನ ಪ್ರಕಾರ, ಇದು ಕೇವಲ ಕಂ ಬ್ಯಾಕ್ ಸಿನಿಮಾ ಅಥವಾ ರೀ-ಎಂಟ್ರಿ ಸಿನಿಮಾವಲ್ಲ, ನನ್ನ ಸಿನಿಮಾ ಕೆರಿಯರ್‌ನಲ್ಲಿ ಮತ್ತೊಂದು ಆಯಾಮ ಕೊಡುತ್ತಿರುವ ಸಿನಿಮಾ. ಇದೇ ಮೊದಲ ಬಾರಿಗೆ ಇಂಥದ್ದೊಂದು ಪಾತ್ರ ಮಾಡುತ್ತಿದ್ದೇನೆ. ಮುಂದೆ ಇಂಥ ಪಾತ್ರಗಳು ಮತ್ತೆ ಸಿಗುತ್ತವೋ, ಇಲ್ಲವೋ ನನಗೂ ಗೊತ್ತಿಲ್ಲ. ಒಟ್ಟಿನಲ್ಲಿ ಎಲ್ಲರ ಸಹಕಾರದಿಂದ ಮತ್ತೆ ಸಿನಿಮಾ ಮಾಡುವಂತಾಯಿತು. ಇದೊಂದು ಇನ್ವೆಸ್ಟಿಗೇಟಿವ್ ಡ್ರಿಲ್ಲರ್ ಚಿತ್ರ....
ಇಬ್ಬನಿಯಲ್ಲಿ ಮಿಂದೆದ್ದ ಮಯೂರಿ

ಇಬ್ಬನಿಯಲ್ಲಿ ಮಿಂದೆದ್ದ ಮಯೂರಿ

'ಗುರುದೇವ ಹೊಯ್ಸಳ', 'ಮ್ಯಾನ್ ಆಫ್ ದಿ ಮ್ಯಾಚ್', 'ಜಮಾಲಿಗುಡ್ಡ' ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಮಯೂರಿ ನಟರಾಜ್‌, ಈಗ ರಕ್ಷಿತ್ ಶೆಟ್ಟಿ ನಿರ್ಮಾಣದ 'ಇಬ್ಬನಿ ತಬ್ಬಿದ .ಇಳೆಯಲಿ' ಚಿತ್ರದ ಭಾಗವಾಗಿದ್ದಾರೆ. ಈ ಚಿತ್ರದಲ್ಲಿ ವಿಹಾನ್...
'ಗುರುದೇವ ಹೊಯ್ಸಳ', 'ಮ್ಯಾನ್ ಆಫ್ ದಿ ಮ್ಯಾಚ್', 'ಜಮಾಲಿಗುಡ್ಡ' ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಮಯೂರಿ ನಟರಾಜ್‌, ಈಗ ರಕ್ಷಿತ್ ಶೆಟ್ಟಿ ನಿರ್ಮಾಣದ 'ಇಬ್ಬನಿ ತಬ್ಬಿದ .ಇಳೆಯಲಿ' ಚಿತ್ರದ ಭಾಗವಾಗಿದ್ದಾರೆ. ಈ ಚಿತ್ರದಲ್ಲಿ ವಿಹಾನ್ ಮತ್ತು ಅಂಕಿತಾ ಅರ್ವ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಈಗ ಮತ್ತೊಬ್ಬ ನಾಯಕಿಯಾಗಿ ಮಯೂರಿ ನಟರಾಜ್ ಎಂಟ್ರಿಯಾಗಿದೆ. ಇದೊಂದು ಪ್ರಮುಖ ಪಾತ್ರವಾಗಿದ್ದು, ಈಗಾಗಲೇ ಮಯೂರಿ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ ಮಯೂರಿ ಭಾಗದ ಚಿತ್ರೀಕರಣ ಮುಕ್ತಾಯವಾಗಲಿದೆ. 'ಇಬ್ಬನಿ ತಬ್ಬಿದ ಇಳೆಯಲಿ' ಒಂದು ಕಾವ್ಯಾತ್ಮಕ ಪ್ರೇಮಕಥೆಯಾಗಿದ್ದು, ಮೂರು ವಿಭಿನ್ನ ಕಾಲಘಟ್ಟದಲ್ಲಿ ನಡೆಯುವ ಚಿತ್ರವಾಗಿದೆ. ವಿಹಾನ್ ಮತ್ತು ಅಂಕಿತಾ ಅಮರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರಕ್ಕೆ ಗಗನ್ ಬಡೇರಿಯಾ ಸಂಗೀತ ಮತ್ತು ಶ್ರೀವತ್ಸನ್ ಸೆಲ್ವರಾಜನ್ ಅವರ ಛಾಯಾಗ್ರಹಣವಿದೆ.
ತ್ರಿದೇವಿ ಚಿತ್ರದಲ್ಲಿ ಹೊಡೆದಾಟಕ್ಕಿಳಿದ ಶುಭಾ ಪೂಂಜ

ತ್ರಿದೇವಿ ಚಿತ್ರದಲ್ಲಿ ಹೊಡೆದಾಟಕ್ಕಿಳಿದ ಶುಭಾ ಪೂಂಜ

ಶುಭಾ ಪೂಂಜ ಎಂದರೆ ಗ್ಲಾಮರಸ್ ಪಾತ್ರಗಳಿಗೆ ಸೈ ಎಂಬ ಮಾತಿತ್ತು. ಆದರೆ ಶುಭಾ ಈಗ ಅದನ್ನು ಸುಳ್ಳು ಮಾಡಿದ್ದಾರೆ. ಮೊದಲ “ಬಾರಿಗೆ 'ತ್ರಿದೇವಿ' ಎಂಬ ಆ್ಯಕ್ಷನ್ ಚಿತ್ರ ಮತ್ತು `ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಈ...
ಶುಭಾ ಪೂಂಜ ಎಂದರೆ ಗ್ಲಾಮರಸ್ ಪಾತ್ರಗಳಿಗೆ ಸೈ ಎಂಬ ಮಾತಿತ್ತು. ಆದರೆ ಶುಭಾ ಈಗ ಅದನ್ನು ಸುಳ್ಳು ಮಾಡಿದ್ದಾರೆ. ಮೊದಲ “ಬಾರಿಗೆ 'ತ್ರಿದೇವಿ' ಎಂಬ ಆ್ಯಕ್ಷನ್ ಚಿತ್ರ ಮತ್ತು `ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಈ ಚಿತ್ರದ ಚಿತ್ರೀಕರಣ ಮುಗಿದಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿದೆ. ಈ ಚಿತ್ರದ ಕುರಿತು ಮಾತನಾಡುವ ಶುಭಾ 'ಹೊಸತನದ ಪಾತ್ರ ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ನನಗೆ ಸಿಕ್ಕ ಚಿತ್ರವೇ 'ತ್ರಿದೇವಿ'. ನನ್ನ ನಿರೀಕ್ಷೆಗೆ ತಕ್ಕ ಹಾಗೆ ಚಿತ್ರದಲ್ಲಿ ಪಾತ್ರ ಇತ್ತು. ನನ್ನ ಪಾತ್ರ ಮತ್ತು ಕಥೆ ಎರಡೂ ಬಹಳ ಇಷ್ಟವಾಯಿತು. ಹಾಗಾಗಿ ಒಪ್ಪಿದೆ. ಹೆಸರೇ ಹೇಳುವಂತೆ, ಮೂವರು ಹುಡುಗಿಯರ ಸುತ್ತ ಸುತ್ತುವ ಚಿತ್ರವಿದು. ಇದೊಂದು ಆ್ಯಕ್ಷನ್ ಸಿನಿಮಾ ಆಗಿದ್ದು, ಪಾತ್ರಕ್ಕಾಗಿ ಹಲವು ತಿಂಗಳುಗಳ ಕಾಲ ವರ್ಕೌಟ್ ಮಾಡಿದ್ದೇನೆ. ಈ ಚಿತ್ರದಲ್ಲಿ ಬರೀ ನಟಿಯಾಗಿಯಷ್ಟೇ ಅಲ್ಲ, ಬೇರೆ ಹಂತಗಳಲ್ಲೂ ತೊಡಗಿಸಿಕೊಂಡಿದ್ದೇನೆ. ಈ ಚಿತ್ರದ ಮೂಲಕ ಒಂದು ಸಿನಿಮಾ ಹೇಗೆ ಆಗುತ್ತದೆ. ಎಂಬ ಪ್ರಕ್ರಿಯೆ ಬಹಳ ಚೆನ್ನಾಗಿ ಅರ್ಥವಾಯ್ತು' ಎನ್ನುತ್ತಾರೆ. ಅಶ್ವಿನ್ ಮ್ಯಾಥ್ಯ...

ರಚಿತಾ ರಾಮ್ ವಿರುದ್ಧ ಪ್ರಕರಣ ದಾಖಲು

ನಟಿ ರಚಿತಾ ರಾಮ್ ಜನವರಿ 26 ರಂದು ಬಿಡುಗಡೆಯಾಗುತ್ತಿರುವ ಅವರ ಮುಂಬರುವ ಚಿತ್ರದ ಪ್ರಚಾರದ ಸಂದರ್ಭದಲ್ಲಿ ಅವರ ಕಾಮೆಂಟ್‌ಗಳಿಗಾಗಿ ವಿವಾದಕ್ಕೆ ಸಿಲುಕಿದ್ದಾರೆ. ಈ ಯೋಜನೆಯು ತನ್ನ ವೃತ್ತಿಜೀವನದಲ್ಲಿ ಮತ್ತೊಮ್ಮೆ ಪರದೆಯ ಜಾಗವನ್ನು ಹಂಚಿಕೊಳ್ಳುವುದನ್ನು ನೋಡುತ್ತದೆ...
ನಟಿ ರಚಿತಾ ರಾಮ್ ಜನವರಿ 26 ರಂದು ಬಿಡುಗಡೆಯಾಗುತ್ತಿರುವ ಅವರ ಮುಂಬರುವ ಚಿತ್ರದ ಪ್ರಚಾರದ ಸಂದರ್ಭದಲ್ಲಿ ಅವರ ಕಾಮೆಂಟ್‌ಗಳಿಗಾಗಿ ವಿವಾದಕ್ಕೆ ಸಿಲುಕಿದ್ದಾರೆ. ಈ ಯೋಜನೆಯು ತನ್ನ ವೃತ್ತಿಜೀವನದಲ್ಲಿ ಮತ್ತೊಮ್ಮೆ ಪರದೆಯ ಜಾಗವನ್ನು ಹಂಚಿಕೊಳ್ಳುವುದನ್ನು ನೋಡುತ್ತದೆ ದರ್ಶನ್ ಕರ್ನಾಟಕದಾದ್ಯಂತ ಅದೇ ದಿನ ಬಿಡುಗಡೆಯಾಗುತ್ತಿದೆ. ಚಿತ್ರದ ಪ್ರಚಾರದ ವೇಳೆ, ರಚಿತಾ ರಾಮ್ ಅವರು ಜನವರಿ 26 ಗಣರಾಜ್ಯೋತ್ಸವ ಎಂದು ನಮಗೆಲ್ಲರಿಗೂ ತಿಳಿದಿದೆ, ಆದರೆ ಈ ಬಾರಿ ಜನವರಿ 26 ರಂದು ನಾವು ಕ್ರಾಂತಿೋತ್ಸವವನ್ನು ಆಚರಿಸಬೇಕಾಗಿದೆ, ಇದು ಒಂದು ನಿರ್ದಿಷ್ಟ ವರ್ಗದ ನಾಗರಿಕರನ್ನು ಕೆರಳಿಸಿತು ಮತ್ತು ಕಾಮೆಂಟ್‌ಗಳು ಗಣರಾಜ್ಯೋತ್ಸವದ ಮಹತ್ವವನ್ನು ಕಡಿಮೆ ಮಾಡುತ್ತದೆ. ಸಂಸ್ಥೆಯೊಂದರ ಪ್ರತಿನಿಧಿಯಾಗಿರುವ ಶಿವಲಿಂಗಯ್ಯ ಎಂಬುವರು ನಟನ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಂಡ್ಯದ ಮದ್ದೂರು ಪೊಲೀಸ್ ಠಾಣೆಯಲ್ಲಿ ರಚಿತಾ ರಾಮ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ರಚಿತಾ ರಾಮ್ ಹೇಳಿಕೆಗಳು ದೇಶ ವಿರೋಧಿ ಮತ್ತು ಇದು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಅವರು ಹೇಳಿದ್ದಾರೆ.

Top 10 Roadies contestants of all time

1.Shweta Mehta - Shweta Mehta was the winner of Roadies Rising. She is a fitness model and has also won several fitness competitions. More Photos...
1.Shweta Mehta - Shweta Mehta was the winner of Roadies Rising. She is a fitness model and has also won several fitness competitions. More Photos and Videos - Shweta Mehta 2.Neha Dhupia - Neha Dhupia was a judge on Roadies for several seasons. She is a Bollywood actress and has also appeared in several TV shows and reality shows. More Photos and Videos - Neha Dhupia 3.Bani J - Bani J was a popular contestant on Roadies Season 4. She later participated in Bigg Boss Season 10 and has also appeared in several TV shows and reality shows. More Photos...

Top 30 Famous Splitsvilla Contenstants

1.Siddharth Bharadwaj - Siddharth was the winner of Splitsvilla Season 2. He gained immense popularity due to his aggressive behavior on the show and later...
1.Siddharth Bharadwaj - Siddharth was the winner of Splitsvilla Season 2. He gained immense popularity due to his aggressive behavior on the show and later went on to participate in Bigg Boss Season 5. 2.Priyank Sharma - Priyank Sharma was a popular contestant on Splitsvilla Season 10. He later participated in Bigg Boss Season 11 and has also acted in several TV shows and web series. 3.Sunny Leone - Sunny Leone rose to fame after participating in Splitsvilla Season 1. She later went on to become a popular Bollywood actress and has appeared in several movies and web series. More...
ಫುಲ್ ಮೀಲ್ಸ್‌ನಲ್ಲಿ ಖುಷಿ ರವಿ

ಫುಲ್ ಮೀಲ್ಸ್‌ನಲ್ಲಿ ಖುಷಿ ರವಿ

`ದಿಯಾ ಖ್ಯಾತಿಯ ಖುಷಿ ರವಿ ಅಭಿನಯದ 'ಸ್ಪೂಕಿ ಕಾಲೇಜ್' ಈ ವರ್ಷದ ಆರಂಭದಲ್ಲಿ ಬಿಡುಗಡೆಯಾಗಿತ್ತು. ಆದರೆ ಅದು ಹೆಚ್ಚು ಸುದ್ದಿಯಾಗಲಿಲ್ಲ. ಈಗ ಅವರು ಸದ್ದಿಲ್ಲದೆ ಇನ್ನೊ೦ದು ಹೊಸ ಚಿತ್ರವನ್ನು ಮುಗಿಸಿದ್ದಾರೆ. ಅದೇ 'ಫುಲ್ ಮೀಲ್'....
`ದಿಯಾ ಖ್ಯಾತಿಯ ಖುಷಿ ರವಿ ಅಭಿನಯದ 'ಸ್ಪೂಕಿ ಕಾಲೇಜ್' ಈ ವರ್ಷದ ಆರಂಭದಲ್ಲಿ ಬಿಡುಗಡೆಯಾಗಿತ್ತು. ಆದರೆ ಅದು ಹೆಚ್ಚು ಸುದ್ದಿಯಾಗಲಿಲ್ಲ. ಈಗ ಅವರು ಸದ್ದಿಲ್ಲದೆ ಇನ್ನೊ೦ದು ಹೊಸ ಚಿತ್ರವನ್ನು ಮುಗಿಸಿದ್ದಾರೆ. ಅದೇ 'ಫುಲ್ ಮೀಲ್'. ಈಗಾಗಲೇ ಈ ಚಿತ್ರದ ಅರ್ಧದಷ್ಟು ಭಾಗದ ಚಿತ್ರೀಕರಣ ಮುಗಿದಿದ್ದು, ಇತ್ತೀಚೆಗೆ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ. 'ಸಂಕಷ್ಟಕರ ಗಣಪತಿ' ಹಾಗೂ 'ಫ್ಯಾಮಿಲಿ ಪ್ಯಾಕ್' ಚಿತ್ರಗಳಲ್ಲಿ ಗಮನಸೆಳೆದಿದ್ದ ಲಿಖಿತ್ ಶೆಟ್ಟಿ ಈ ಚಿತ್ರದಲ್ಲಿ ನಟಿಸುತ್ತಿರುವುದಷ್ಟೇ ಅಲ್ಲ, ನಿರ್ಮಾಣವನ್ನೂ ಮಾಡುತ್ತಿದ್ದಾರೆ. More Photos and Videos - Kushee Ravi ಇಲ್ಲಿ ಖುಷಿ ಮಾತ್ರವಲ್ಲ, ತೇಜಸ್ವಿನಿ ಶರ್ಮ ಸಹ ಇನ್ನೊಬ್ಬ ನಾಯಕಿ, ವಿನಾಯಕ ಎನ್ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ಹಾಗೂ ಮನೋಹರ್ ಜೋಶಿ ಅವರ ಛಾಯಾಗ್ರಹಣವಿದೆ. ಲಿಖಿತ್ ಶೆಟ್ಟಿ, ಖುಷಿ ರವಿ, ತೇಜಸ್ವಿನಿ ಶರ್ಮ, ರಂಗಾಯಣ ರಘು, ಸಾಧು ಕೋಕಿಲ, ವಿಜಯ್ ಚೆಂಡೂರ್, ರಾಜೇಶ್ ನಟರಂಗ, ರಮೇಶ್ ಪಂಡಿತ್, ಹೊನ್ನವಳ್ಳಿ ಕೃಷ್ಣ, ಚಂದ್ರಕಲಾ ಮೋಹನ್, ಸುಜಯ್‌ ಶಾಸ್ತ್ರಿ...

ಮಹಿಳಾ ಪ್ರಧಾನ ಕನ್ನಡ ಚಿತ್ರ ‘ಬ್ರಹ್ಮಕಮಲ’

ನಿರ್ದೇಶಕ ‘ಸಿದ್ದು ಪೂರ್ಣಚಂದ್ರ’ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಚಿತ್ರ ‘ಬ್ರಹ್ಮಕಮಲ’. ಸಿದ್ದು ಪೂರ್ಣಚಂದ್ರ ಅವರೇ ಈ ಚಿತ್ರವನ್ನು ನಿರ್ಮಾಣ ಕೂಡ ಮಾಡಿದ್ದಾರೆ. ಚಿತ್ರದ ಮೊದಲ ನೋಟವನ್ನು ಹೊಸ ವರ್ಷಕ್ಕೆ ಬಿಡುಗಡೆ ಮಾಡಿ...
ನಿರ್ದೇಶಕ ‘ಸಿದ್ದು ಪೂರ್ಣಚಂದ್ರ’ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಚಿತ್ರ ‘ಬ್ರಹ್ಮಕಮಲ’. ಸಿದ್ದು ಪೂರ್ಣಚಂದ್ರ ಅವರೇ ಈ ಚಿತ್ರವನ್ನು ನಿರ್ಮಾಣ ಕೂಡ ಮಾಡಿದ್ದಾರೆ. ಚಿತ್ರದ ಮೊದಲ ನೋಟವನ್ನು ಹೊಸ ವರ್ಷಕ್ಕೆ ಬಿಡುಗಡೆ ಮಾಡಿ ಚಿತ್ರತಂಡ ಹರ್ಷ ವ್ಯಕ್ತಪಡಿಸಿದೆ. ರಾತ್ರಿ ಹುಟ್ಟಿ ರಾತ್ರಿಯೇ ಮುರುಟಿ ಹೋಗುವ ಒಂದು ಮಗುವಿನ ಸುತ್ತ ಘಟಿಸುವ ಕಥೆಯೇ ಬ್ರಹ್ಮ ಕಮಲ. ಈಗಾಗಲೇ ಚಿತ್ರೀಕರಣ ಮುಗಿಸಿ ಸೆನ್ಸಾರ್ ಮಂಡಳಿಯಿಂದ ‘ಯು’ ಸರ್ಟಿಫಿಕೇಟ್ ಪಡೆದುಕೊಂಡಿದೆ. ‘ಬ್ರಹ್ಮಕಮಲ’ ಮಹಿಳಾ ಪ್ರಧಾನ ಚಿತ್ರವಾಗಿದ್ದು, ಅದ್ವಿತಿ ಶೆಟ್ಟಿ ಪ್ರಮುಖಪಾತ್ರದಲ್ಲಿ ನಟಿಸುತ್ತಿದ್ದಾರೆ. ಲೋಕೇಂದ್ರ ಸೂರ್ಯ, ಋತು ಚೈತ್ರ, ಮಮತಾ ರಾಹುತ್,ಪ್ರಮಿಳಾ ಸುಬ್ರಹ್ಮಣ್ಯ, ಬಲ ರಾಜ್ವಾಡಿ, ಸಿದ್ದು ಪೂರ್ಣಚಂದ್ರ, ಆಟೋ ನಾಗರಾಜ್, ಗಂಡಸಿ ಸದಾನಂದಸ್ವಾಮಿ, ಕವಿತಾ ಕಂಬಾರ್, ರಾಧಾ ರಾಮಚಂದ್ರ ಇನ್ನೂ ಮುಂತಾದವರು ತಾರಾಬಳಗದಲ್ಲಿದ್ದಾರೆ. More Photos and Videos - Adhvithi Shetty More Photos and Videos - Mamatha Rahuth
Leonilla Shwetha D’Souza looks to be a promising actress

Leonilla Shwetha D’Souza looks to be a promising actress

Leonilla stepped into the film industry through a Hindi film titled 'Y’ and Kannada movie ‘Khasagi Putagalu’. Hindi movie Y is directed by Giridev Hassan,...
Leonilla stepped into the film industry through a Hindi film titled 'Y’ and Kannada movie ‘Khasagi Putagalu’. Hindi movie Y is directed by Giridev Hassan, produced by Yuvan who is also paired opposite Leonilla. While Khasaagi Putagalu is directed by Santhosh Srikantapa and produced by Manju and Veena, Vishwa is playing the lead role in the movie. Leonilla hometown is Permude near Bajpe. She was born to Helen D Souza and Lawrence D Souza. Leonilla completed her schooling from Morning star school Bajpe and St Ann’s Mangaluru. She completed her PU at Canara College, before completing her engineering at Dr...

A horror movie you should not miss

1920 is a 2008 Indian period drama supernatural horror film written and directed by Vikram Bhatt. Filmed in Hindi, the plot revolves around the events...
1920 is a 2008 Indian period drama supernatural horror film written and directed by Vikram Bhatt. Filmed in Hindi, the plot revolves around the events surrounding a married couple living in a haunted house in the year 1920. The film stars debutant actors Rajneesh Duggal and Adah Sharma as the married couple, along with Indraneil Sengupta in a special role. Loosely inspired by the 1973 horror film The Exorcist, it is the first installment of the 1920 film series, which was a commercial success. The film was also dubbed into Telugu and Tamil, under the title 1920 Gayathri. A sequel,...

Freedom fighter – Sanjeevnath Aikala

Inspired by a speech by Mulky Karnad Sadashiva at the Gandhi Maidan during the freedom struggle in 1936, Sanjeevanath Aikala joined the freedom movement. Sanjeevnath...
Inspired by a speech by Mulky Karnad Sadashiva at the Gandhi Maidan during the freedom struggle in 1936, Sanjeevanath Aikala joined the freedom movement. Sanjeevnath Aikala was born in 1921 in the Aikala Bhava family. He pursued his education at Niddodi Sathyanaryana Higher Primary School, and then at Mulky Government Model High School. During the same time he joined the freedom struggle. In 1940 he moved towards Bellary to pursue Ayurveda studies with Pandith Tharanath. In 1953 Sanjeevanath Aikala contributed a lot to the school of Punarooru Jai Bharath Matha. He then joined Jayaprakash Narayana’s Socialist Party. In 1961, representing...

Charles Herbert Best American – Canadian Scientist – Insulin discovery

Charles Herbert Best was born on February 27, 1899. He was an American-Canadian medical scientist. Charles Best was one of the co-discoverers of insulin. Insulin...
Charles Herbert Best was born on February 27, 1899. He was an American-Canadian medical scientist. Charles Best was one of the co-discoverers of insulin. Insulin was an effective treatment for diabetes. Dr. Charles Best enjoyed a long and productive career in medicine. Millions of people around the world continue to feel gratitude and admiration for his role in the discovery of insulin and heparin. he became honorary president of the International Diabetes Federation and of the Canadian Diabetes Association. Charles Best also served as an advisor of the Medical Research Committee for the United Nations World Health Organization.